ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದಲ್ಲಿ 135 ನೇ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಮಾನ್ಯ UPSC 224ನೇ ರ್ಯಾಂಕ್ ಪಡೆದಂತಹ ಕಲಖಾಂಬ ಗ್ರಾಮದವರಾದ ರಾಹುಲ್ ಜೈವಂತ್ ಪಾಟೀಲ್ ಮತ್ತು ಅವರ ಕುಟುಂಬದವರಿಂದ ಆಚರಿಸಲಾಯಿತು. ಈ ಒಂದು ಆಚರಣೆಯಲ್ಲಿ ಕಲಖಾಂಬ ಗ್ರಾಮದ ಅಂಬೇಡ್ಕರ್ ಗಲ್ಲಿಯ ಹಿರಿಯ ಮುಖಂಡರು, ಮಹಿಳೆಯರು ಹಾಗೂ ಅಂಬೇಡ್ಕರ್ ಗಲ್ಲಿಯ ಎಲ್ಲ ಯುವಕ ಮಂಡಲ ಪದಾಧಿಕಾರಿಗಳು ಮತ್ತು ಸಮತಾ ಸೈನಿಕ ದಳದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದಲ್ಲಿ 135 ನೇ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ...
By -
April 14, 2026
0
Tags: