ಬೈಲಹೊಂಗಲ ತಾಲೂಕಿನ ಕಿತ್ತೂರು ಮತ ಕ್ಷೇತ್ರಕ್ಕೆ ಬರುವ ಮೇಕಲಮರಡಿ ಗ್ರಾಮದ ರಾಕೇಶ್ ಹೊಸಮನಿ ಸುಪುತ್ರ *ಶಿಲ್ಪ ಆರ್ ಹೊಸಮನಿ* ಮೈಸೂರಿನಲ್ಲಿ ನಡೆದ *ದಸರಾ ಸಿಎಂ 2024* ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 800 ಮೀಟರ್ ಓಟ ಸಮಯ 2:16.13 ಸೆಕೆಂಡ್ ಓಟ ಓಡಿ *ಪ್ರಥಮ ಸ್ಥಾನವನ್ನು* ಪಡೆದಿದ್ದಾಳೆ, ನಮ್ಮ ಕಿತ್ತೂರು ಕರ್ನಾಟಕದ ಹಾಗೂ ಚೆನ್ನಮ್ಮನ ನಾಡಿನ ಹೆಸರನ್ನು ತಂದುಕೊಟ್ಟಿದ್ದಾಳೆ.
ಕಿತ್ತೂರು ನಾಡಿನ ಸಮಸ್ತ ಜನತೆಯ ಪರವಾಗಿ ಹಾಗೂ ಗ್ರಾಮದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.