ಶ್ರೀ ಶಿವ ಜಯಂತಿ ಪ್ರಯುಕ್ತ ಬೆಳಗಾವಿಯ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಅವರ ತ್ಯಾಗ, ಶೌರ್ಯವನ್ನು ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಅನಿಲ ಬೆನಕೆ, ಪಾಲಿಕೆ ಸದಸ್ಯರಾದ ಶ್ರೀ ರಾಜು ದೋಣಿ , ಶ್ರೀ ಸಂತೋಷ ಪೆಡ್ನೆಕರ್, ಪ್ರಮುಖರಾದ ಶ್ರೀ ಶ್ರೀನಿವಾಸ ಬಿಸನಕೊಪ್ಪ, ಶ್ರೀ ವಿಜಯ ಕದಂ, ಶ್ರೀ ಪ್ರವೀಣ ಮಹಿಂದ್ರಕರ್, ಶ್ರೀಮತಿ ಸವಿತಾ ಕರಾಡಿ, ಶ್ರೀ ಕಿರಣ ಜುಗ್ಗನ್ನನವರ ಶ್ರೀ ಸಂತೋಷ ಬೊಕಡೆ ಹಾಗೂ ಇತರರು ಉಪಸ್ಥಿತರಿದ್ದರು.
#ಶಿವಜಯಂತಿ
श्री शिव जयंतीनिमित्त बेळगावमधील श्री छत्रपती शिवाजी महाराजांच्या उद्यानातील त्यांच्या मूर्तीला मालार्पण करून, त्यांच्या त्याग आणि शौर्याची आठवण करण्यात आली.
या प्रसंगी, भाजपचे राज्य उपाध्यक्ष श्री अनिल बेनके, पालिका सदस्य श्री राजू दोणी, श्री संतोष पेडनेकर, प्रमुख व्यक्ती श्री श्रीनिवास बिसनकोप्प, श्री विजय कदम, श्री प्रवीण महिंद्रकर, श्रीमती सविता कराडी, श्री किरण जुग्गन्नावर, श्री संतोष बोकडे आणि इतर उपस्थित होते.
#शिवजयंती