ಪ್ರಜಾಪ್ರಭುತ್ವದ ಹಬ್ಬಕ್ಕೆ ವಿದೇಶದಿಂದ ಆಗಮಿಸಿದ ಭಾರತದ ಪ್ರಜೆ...!!!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಬೈಲಹೊಂಗಲ: ಜಗತ್ತಿನಲ್ಲಿಯೇ ನಮ್ಮದು ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ದೇಶ ನಮ್ಮ ದೇಶದ ಭವಿಷ್ಯವನ್ನು ರೂಪಿಸುತ್ತದೆ ಒಳ್ಳೆಯ ನಾಯಕರನ್ನು ಆಯ್ಕೆ ಮಾಡುವುದು ನಮ್ಮ ಅತ್ಯಂತ ಪವಿತ್ರ ಕರ್ತವ್ಯ,ಆದ್ದರಿಂದ ಮತದಾನ ಮಹತ್ವ ಅರಿತು ಇಂಗ್ಲೆಂಡಿನಿಂದ ಬಂದು ಮತ ಚಲಾಯಿಸಿದ ಭಾರತದ ಪ್ರಜೆ ಬೈಲಹೊಂಗಲದ ಸಂತೋಷ್ ಬೆಲ್ಲದ.

Post a Comment

0Comments

Post a Comment (0)