ಪಂಚಮಶಾಲಿ ರೈತ ಘಟಕ ಪದಾಧಿಕಾರಿಗಳಿಂದ ಬಿಜೆಪಿಗೆ ಬೆಂಬಲ! ರಾಜ್ಯ ಪದಾಧಿಕಾರಿ ಶ್ರೀಕಾಂತ ಶಿರಹಟ್ಟಿ...!

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಪಂಚಮಶಾಲಿ ರೈತ ಘಟಕ ಪದಾಧಿಕಾರಿಗಳಿಂದ ಬಿಜೆಪಿಗೆ ಬೆಂಬಲ! ರಾಜ್ಯ ಪದಾಧಿಕಾರಿ ಶ್ರೀಕಾಂತ ಶಿರಹಟ್ಟಿ...!

ಬೆಳಗಾವಿ:ಲೋಕಸಭಾ ಚುನಾವಣೆ ಅಂಗವಾಗಿ ಬೆಳಗಾವಿಯಲ್ಲಿ ರೈತಮೋರ್ಚಾ ಪದಾಧಿಕಾರಿಗಳ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು.

ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರು ರೈತರ ಆದಾಯ ದ್ವಿಗುಣಗೊಳಿಸಲು ಕೈಗೊಂಡ ವಿವಿಧ ಯೋಜನೆಗಳ ಕುರಿತು ಮಾತನಾಡಿ, ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಗಳಾಗಿ ಆಯ್ಕೆ ಮಾಡಲು ಶ್ರಮಿಸುವಂತೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ ಶಿರಹಟ್ಟಿ,ಶ್ರೀ ಆನಂದ ಮಾಡಲಗಿ, ಶ್ರೀ ಬಸವರಾಜ ಇಡಿಕಲ್ಲ,ಶ್ರೀಮತಿ ಜಯಶ್ರೀ ಕೌಜಲಗಿ ಹಾಗೂ ಇತರರು ಉಪಸ್ಥಿತರಿದ್ದರು.


Post a Comment

0Comments

Post a Comment (0)