ಸುಕ್ಷೇತ್ರ ಇಂಚಲದ ಶ್ರೀ ಶಿವಯೋಗಿಸ್ವರ ಸಾಧು ಸಂಸ್ಥಾನ ಮಠದಲ್ಲಿ ನೂತನ ಆಂಗ್ಲ ಮಾಧ್ಯಮ ಶಾಲೆಯ ಅಡಿಗಲ್ಲು ಸಮಾರಂಭ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
Bhumi Pooja foundation stone ceremony of new school building 

ಬೈಲಹೊಂಗಲ: ಸಮೀಪದ ಸುಕ್ಷೇತ್ರ ಇಂಚಲದ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸವಿನೆನಪಿಗಾಗಿ ನೂತನ ಆಂಗ್ಲ ಮಾಧ್ಯಮ ಶಾಲಾ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮ ಶ್ರೀ ಶಿವಯೋಗಿಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ ಶಿವಾನಂದ ಭಾರತಿ ಸ್ವಾಮಿಜಿ ಅವರ ಅಮೃತ ಹಸ್ತದಿಂದ ಬುಧವಾರ ನೆರವೇರಿತು.

ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮಿಜಿ, ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್ ಎಂ ರಾಹುತನವರ, ಬೆಳಗಾವಿ ಹಾಲು ಒಕ್ಕೂಟದ ನಿರ್ದೇಶಕ ಸದೆಪ್ಪ ವಾರಿ, ಶಿವಪ್ಪ ಜಕಾತಿ, ಶಿವನಾಯ್ಕ ರಾಯನಾಯ್ಕರ, ಎಸ್ ಎಂ ಬೇವಿನಕೊಪ್ಪ, ರುದ್ರಪ್ಪ ಪಟ್ಟಣಶೆಟ್ಟಿ, ಸತ್ತಾರ ಮಿರ್ಜನ್ನವರ, ಬಸಪ್ಪ ಮಲ್ಲೂರ, ಎಸ್ ಬಿ ಮದ್ನಳ್ಳಿ ಬಸವರಾಜ ಕರವಿನಕೊಪ್ಪ, ಶಿವಪ್ಪ ಕರಿಗಾರ ಹಾಗೂ ಗ್ರಾಮಸ್ಥರು ಇದ್ದರು.
Tags:

Post a Comment

0Comments

Post a Comment (0)