ಎರೋಸ್ಪೇಸ್ ಪಾರ್ಕ್ ಅನ್ನು ಉತ್ತರ ಕರ್ನಾಟಕ ಭಾಗದಲ್ಲಿ ಸ್ಥಾಪಿಸ ಬೇಕೆಂದು ಕೂಗು! ವಿಧಾನಸಭೆ ಪ್ರತಿಪಕ್ಷ ನಾಯಕ ಅರವಿಂದ್ ಬೆಲ್ಲದ...

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
*ರಾಜ್ಯ ಸುದ್ದಿ ಕಿತ್ತೂರು ಕ್ರಾಂತಿ*
ಉತ್ತರ ಕರ್ನಾಟಕದ ಪ್ರಾತಿನಿಧಿಕ ಸಂಸ್ಥೆಯಾದ ಕರ್ನಾಟಕ ವಾಣಿಜ್ಯ ಯಮ ಸಂಸ್ಥೆ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಉದ್ಯಮಗಳು ವಿಧಾನಸಭೆ ಪ್ರತಿಪಕ್ಷ ನಾಯಕ ಅರವಿಂದ್ ಬೆಲ್ಲದ್ ಒಳಗೊಂಡಂತೆ ಪ್ರಮುಖ ರಾಜಕಾರಣಿಗಳು ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ ಬೆಳಗಾವಿ ಇಲ್ಲವೇ ಯಾವುದಾದರೂ ಒಂದು ಭಾಗದಲ್ಲಿ ಸ್ಥಾಪಿಸ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇರೋ ಸ್ಪೇಸ್ ಪಾರ್ಕನ್ನು ಉತ್ತರ ಕರ್ನಾಟಕದಲ್ಲಿ ಸ್ಥಾಪನೆ ಮಾಡುವುದರಿಂದ ಪ್ರಾದೇಶಿಕ ಅಸಮತೋಲನ ಕಡಿಮೆಯಾಗಲಿದೆ ಸಮಗ್ರ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಿದಂತಾಗುತ್ತದೆ. ಎಂದು ಎಸ್,ಪಿ,ಸಂಶಿ ಮಠ ಅಧ್ಯಕ್ಷರು ಚೇಂಬರ್ ಆಫ್ ಕಾಮರ್ಸ್ ಹುಬ್ಬಳ್ಳಿ ಅವರು ವ್ಯಕ್ತಪಡಿಸಿದ್ದಾರೆ.*ಉತ್ತರ ಕರ್ನಾಟಕಕ್ಕೆ ಏಕೆ ಬೇಕು?* # ಉತ್ತರ ಕರ್ನಾಟಕದವಿದ್ಯಾವಂತ ನಿಡುದ್ಯೋಗಿಗಳ ಸಮಸ್ಯೆಗೆ ಪರಿಹಾರ.#ಅಗತ್ಯ ಪ್ರಮಾಣದ ಭೂಮಿ ಲಭ್ಯತೆ ಯಿಂದ ಭೂಸ್ವಾಧೀನ ಗೋಜಲು ಇಲ್ಲ.#ಪ್ರಾದೇಶಿಕ ಸಮತೋಲನ ನಿವಾರಣೆ ಈ ಭಾಗದ ಆರ್ಥಿಕ ಬೆಳವಣಿಗೆ ಸಾಧ್ಯ. #ಉದ್ಯೋಗ ಅರಶಿ ಬೆಂಗಳೂರು ಮುಂಬೈ ಪುಣೆಗುವಗಳಿಗೆ ವಲಸೆ ಹೋಗುವುದನ್ನು ತಪ್ಪಿಸಬಹುದು. #ಈ ಭಾಗದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅಭಿವೃದ್ಧಿಗೆ ಪೂರಕ.
ಉತ್ತರ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ಕೊಟ್ಟಂತಾಗುತ್ತದೆ ಹಾಗೂ ಅಭಿವೃದ್ಧಿಗೆ ಅವಕಾಶ ನೀಡಿದಂತಾಗುತ್ತದೆ. ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಅಧ್ಯಕ್ಷರು ಸುರೇಶ 
 ಪರಗನ್ನವರ...

Post a Comment

0Comments

Post a Comment (0)