ಹಿಂದೂ ಜಾಗರಣ ವೇದಿಕೆ ವತಿಯಿಂದ ಗೋಕಾಕದಲ್ಲಿ ಬೃಹತ್ ಹಲಿಗೆ ಹಬ್ಬ.

ಮಹಾಂತೇಶ ಹಿರೇಮಠ ಕಿತ್ತೂರು ಕ್ರಾಂತಿ ಟಿವಿ
By -
0
ಹಿಂದೂ ಜಾಗರಣ ವೇದಿಕೆ ವತಿಯಿಂದ ಗೋಕಾಕದಲ್ಲಿ ಬೃಹತ್ ಹಲಿಗೆ ಹಬ್ಬ. 
ಪ್ರತಿ ವರ್ಷ ದಂತೆ ಈ ವರ್ಷವು ಹಲಗಿ ಹಬ್ಬ ವನ್ನು 
 ಕಾರ್ಮಿಕ ಮುಖಂಡರಾದ ಅಂಬಿರಾವ ಪಾಟೀಲ ಅಮರನಾಥ ಜಾರಕಿಹೊಳಿ ಮತ್ತು ಸಂಘದ ಹಿರಿಯರು ಕೊಡಿ ಚಾಲನೆ ನೀಡಿದರು.
 ಕೊಳವಿ ಹಣಮಂತ ದೇವರ ದೇವಸ್ಥಾನದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ದ ವರೆಗೆ ಮೆರವಣಿಗೆ ಮೂಲಕ ಅದ್ದೂರಿಯಾಗಿ ನಡೆಯಿತು.
 ಈ ಸಂದರ್ಭದಲ್ಲಿ ಗೋಕಾಕ ನಗರದ ಎಲ್ಲಾ ಹಿಂದೂ ಬಾoದವರು ಗಣ್ಯ ವ್ಯಾಪಾರಸ್ಥರು ರಾಜಕೀಯ ಮುಖಂಡರು ಎಲ್ಲ ಕಾರ್ಯಕರ್ತರು ಭಾಗಿಯಾಗಿದ್ದರು.

Post a Comment

0Comments

Post a Comment (0)